ಜಯದೇವರಾಜ್ ಫಿಲಂಸ್ ಲಾಂಛನದಲ್ಲಿ ನಾಗರಾಜು.ಎಂ. ನಿರ್ಮಾಣದ ಅಹಂ ಚಿತ್ರಕ್ಕೆ ಕೆಂಗೇರಿ ಉಪನಗರ, ಹಾಗೂ ಮಂಚನಬೆಲೆ ಡ್ಯಾಂ ಮುಂತಾದೆಡೆಗಳಲ್ಲಿ ನವೀನ್ ಕೃಷ್ಣ-ಭೂಮಿಕಾ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು, ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ- ಜಯಗಜ ವೆಂಕಟೇಶ್, ಛಾಯಾಗ್ರಹನ -ಪಿ.ಎಸ್. ಕುಮಾರ್, ಸಂಗೀತ - ನಂದು- ತಿಪ್ಪು, ಸಾಹಸ - ಜಾನಿ, ನೃತ್ಯ-ರಾಜು, ಸಹನಿರ್ದೇಶನ-ಕಡೂರು ಶಿವು - ಅಶೋಕ್, ನಿರ್ವಹಣೆ - ವೇಣುಗೋಪಾಲ್, ತಾರಾಗಣದಲ್ಲಿ - ನವೀನ್ ಕೃಷ್ಣ, ಭೂಮಿಕ, ಅರ್ಚನ, ಜೈದೇವರಾಜ್ಮುಂತಾದವರಿದ್ದಾರೆ.